Connect with us

Cinema News

‘ಗೀತಾ’ಗಾಗಿ ಹಾಡಿದ ಅಪ್ಪು..!!!!

Published

on

ಗೋಲ್ಡನ್ ಸ್ಟಾರ್ ಗಣೇಶ್‌ ನಟನೆಯ ಗೀತಾ ಸಿನಿಮಾಗಾಗಿ ನಟ ಪವರ್ ಸ್ಟಾರ್ ಪುನೀತ್‌ರಾಜ್ಕುಮಾರ್‌ ಒಂದು ಹಾಡನ್ನು ಹಾಡಿದ್ದಾರೆ. ಗೀತಾ ಸಿನಿಮಾದಲ್ಲಿ ಕನ್ನಡ ಹೋರಾಟಗಾರರ ಕಥೆ ಇದ್ದು, ಆ ಸಮಯದಲ್ಲಿ ಬರುವ ಹಾಡನ್ನು ಪುನೀತ್‌ ಹಾಡಿದ್ದಾರೆ. 

 

ಬಿಡುಗಡೆಯಾಗಿರುವ ಟೀಸರ್‌ ಮತ್ತು ಫಸ್ಟ್‌ ಲುಕ್‌ ಮೂಲಕ ಗೀತಾ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾವನ್ನು ವಿಜಯ್‌ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಜಯ್‌ ನಾಗೇಂದ್ರ ಹಿಂದೆ ಸಂತೊಷ್‌ ಆನಂದ್‌ರಾಮ್‌ ಜತೆ ಕೆಲಸ ಮಾಡುತ್ತಿದ್ದಾರೆ.

 

 

 

ಪುನೀತ್‌ ಗೀತಾಗಾಗಿ ‘ಕನ್ನಡವೇ ಸತ್ಯ’ ಎಂಬ ಹಾಡನ್ನು ಹಾಡಿದ್ದಾರೆ. ಕನ್ನಡದ ಹೋರಾಟದಲ್ಲಿ ಜಾಗೃತಿ ಮೂಡಿಸೋ ಹಾಡು ಇದಾಗಿದೆ. ವಿಶೇಷ ಎಂದರೆ ಈ ಹಾಡನ್ನು ಬರೆದಿರುವುದು ಸಂತೋಷ್‌ ಆನಂದ್‌ರಾಮ್‌. ಈ ಹಾಡನ್ನು ನಟ ಗಣೇಶ್‌ ಕನ್ನಡಿಗರಿಗಾಗಿ ಅರ್ಪಿಸಿದ್ದಾರೆ. ಈ ಹಾಡು ಇದೇ ಗುರುವಾರ ಬಿಡುಗಡೆಯಾಗಲಿದೆ.

 

ಈ ಸಿನಿಮಾದಲ್ಲಿ ಗೋಕಾಕ್‌ ಚಳುವಳಿಯ ಪ್ರಸ್ತಾಪವೂ ಇದೆಯಂತೆ. ಸಿನಿಮಾ ಇದೇ ಸೆ.27ಕ್ಕೆ ಬಿಡುಗಡೆಯಾಗಲಿದೆ.

 

Spread the love

ಗೋಲ್ಡನ್ ಸ್ಟಾರ್ ಗಣೇಶ್‌ ನಟನೆಯ ಗೀತಾ ಸಿನಿಮಾಗಾಗಿ ನಟ ಪವರ್ ಸ್ಟಾರ್ ಪುನೀತ್‌ರಾಜ್ಕುಮಾರ್‌ ಒಂದು ಹಾಡನ್ನು ಹಾಡಿದ್ದಾರೆ. ಗೀತಾ ಸಿನಿಮಾದಲ್ಲಿ ಕನ್ನಡ ಹೋರಾಟಗಾರರ ಕಥೆ ಇದ್ದು, ಆ ಸಮಯದಲ್ಲಿ ಬರುವ ಹಾಡನ್ನು ಪುನೀತ್‌ ಹಾಡಿದ್ದಾರೆ. 

 

ಬಿಡುಗಡೆಯಾಗಿರುವ ಟೀಸರ್‌ ಮತ್ತು ಫಸ್ಟ್‌ ಲುಕ್‌ ಮೂಲಕ ಗೀತಾ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾವನ್ನು ವಿಜಯ್‌ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಜಯ್‌ ನಾಗೇಂದ್ರ ಹಿಂದೆ ಸಂತೊಷ್‌ ಆನಂದ್‌ರಾಮ್‌ ಜತೆ ಕೆಲಸ ಮಾಡುತ್ತಿದ್ದಾರೆ.

 

 

 

ಪುನೀತ್‌ ಗೀತಾಗಾಗಿ ‘ಕನ್ನಡವೇ ಸತ್ಯ’ ಎಂಬ ಹಾಡನ್ನು ಹಾಡಿದ್ದಾರೆ. ಕನ್ನಡದ ಹೋರಾಟದಲ್ಲಿ ಜಾಗೃತಿ ಮೂಡಿಸೋ ಹಾಡು ಇದಾಗಿದೆ. ವಿಶೇಷ ಎಂದರೆ ಈ ಹಾಡನ್ನು ಬರೆದಿರುವುದು ಸಂತೋಷ್‌ ಆನಂದ್‌ರಾಮ್‌. ಈ ಹಾಡನ್ನು ನಟ ಗಣೇಶ್‌ ಕನ್ನಡಿಗರಿಗಾಗಿ ಅರ್ಪಿಸಿದ್ದಾರೆ. ಈ ಹಾಡು ಇದೇ ಗುರುವಾರ ಬಿಡುಗಡೆಯಾಗಲಿದೆ.

 

ಈ ಸಿನಿಮಾದಲ್ಲಿ ಗೋಕಾಕ್‌ ಚಳುವಳಿಯ ಪ್ರಸ್ತಾಪವೂ ಇದೆಯಂತೆ. ಸಿನಿಮಾ ಇದೇ ಸೆ.27ಕ್ಕೆ ಬಿಡುಗಡೆಯಾಗಲಿದೆ.

 

Spread the love
Continue Reading
Click to comment

Leave a Reply

Your email address will not be published. Required fields are marked *