Connect with us

Cinema News

‘ಕೃಷ್ಣ ಟಾಕೀಸ್‌’ ಓನರ್‌ ಆದ ಅಜಯ್‌ರಾವ್‌

Published

on

ಕೃಷ್ಣ ಪಾತ್ರದ ಮೂಲಕ ಫೇಮಸ್‌ ಆಗಿದ್ದ ನಟ ಅಜಯ್‌ರಾವ್‌ ಈಗ ಐದನೇ ಬಾರಿಗೆ ಕೃಷ್ಣ ಎಂಬ ಟೈಟಲ್‌ ಇರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ಕೃಷ್ಣನ್‌ ಲವ್‌ಸ್ಟೋರಿ, ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಕೃಷ್ಣ ಲೀಲಾ, ಕೃಷ್ಣ ರುಕ್ಕು ಸಿನಿಮಾಗಳಲ್ಲಿ ಅಜಯ್‌ರಾವ್‌ ಕೃಷ್ಣನಾಗಿ ನಟಿಸಿದ್ದರು, ಈಗ ಮತ್ತೆ ‘ಕೃಷ್ಣ ಟಾಕೀಸ್‌’ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

 

ಈ ಬಾರಿ ಅವರು ವಿಜಯಾನಂದ ಎಂಬುವವರ ನಿರ್ದೇಶನದಲ್ಲಿ ಕೃಷ್ಣನಾಗಿದ್ದಾರೆ. ಈ ಚಿತ್ರದಲ್ಲಿ ಅಜಯ್‌ಗೆ ಅಪೂರ್ವ ಮತ್ತು ಸಿಂಧು ಲೋಕನಾಥ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ. ವಿಲಿಯಂ ಡೇವಿಡ್‌ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ನೀಡುತ್ತಿದ್ದಾರೆ.

ಬುಧವಾರ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಅಜಯ್‌ರಾವ್‌ ಗೆ ಈ ಬಾರಿಯೂ ಕೃಷ್ಣ ಎಂಬ ಹೆಸರು ಲಕ್‌ ತಂದುಕೊಡಲಿದೆಯಾ ಕಾದು ನೋಡಬೇಕಿದೆ.

Spread the love

ಕೃಷ್ಣ ಪಾತ್ರದ ಮೂಲಕ ಫೇಮಸ್‌ ಆಗಿದ್ದ ನಟ ಅಜಯ್‌ರಾವ್‌ ಈಗ ಐದನೇ ಬಾರಿಗೆ ಕೃಷ್ಣ ಎಂಬ ಟೈಟಲ್‌ ಇರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ಕೃಷ್ಣನ್‌ ಲವ್‌ಸ್ಟೋರಿ, ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಕೃಷ್ಣ ಲೀಲಾ, ಕೃಷ್ಣ ರುಕ್ಕು ಸಿನಿಮಾಗಳಲ್ಲಿ ಅಜಯ್‌ರಾವ್‌ ಕೃಷ್ಣನಾಗಿ ನಟಿಸಿದ್ದರು, ಈಗ ಮತ್ತೆ ‘ಕೃಷ್ಣ ಟಾಕೀಸ್‌’ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

 

ಈ ಬಾರಿ ಅವರು ವಿಜಯಾನಂದ ಎಂಬುವವರ ನಿರ್ದೇಶನದಲ್ಲಿ ಕೃಷ್ಣನಾಗಿದ್ದಾರೆ. ಈ ಚಿತ್ರದಲ್ಲಿ ಅಜಯ್‌ಗೆ ಅಪೂರ್ವ ಮತ್ತು ಸಿಂಧು ಲೋಕನಾಥ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ. ವಿಲಿಯಂ ಡೇವಿಡ್‌ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ನೀಡುತ್ತಿದ್ದಾರೆ.

ಬುಧವಾರ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಅಜಯ್‌ರಾವ್‌ ಗೆ ಈ ಬಾರಿಯೂ ಕೃಷ್ಣ ಎಂಬ ಹೆಸರು ಲಕ್‌ ತಂದುಕೊಡಲಿದೆಯಾ ಕಾದು ನೋಡಬೇಕಿದೆ.

Spread the love
Continue Reading
Click to comment

Leave a Reply

Your email address will not be published. Required fields are marked *